ಮುಖಪುಟ
/ಸುದ್ದಿ
ಸಮಾಚಾರ ಹಗರಣ ಬಯಲಿಗೆಳೆಯುವುದೇ ಪ್ರತಿಪಕ್ಷದ ಕಾಯಕ - ಎಚ್ಡಿಕೆ
ದೆಹಲಿಯಲ್ಲಿಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ತಮ್ಮ ಮಕ್ಕಳು ತಪ್ಪೇ ಮಾಡಿಲ್ಲ, ತಾವು ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಸಮರ್ಥಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತಾವು ದಾಖಲೆಗಳ ಸಹಿತ ಆರೋಪ ಮಾಡಿದ್ದು, ಈ ಕುರಿತು ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ ಎಂದರು. ಈ ಕುರಿತು ಯಾವುದೇ ತನಿಖೆ ನಡೆಸಲಿ, ಇಲ್ಲ ಸಿಬಿಐಗೆ ಒಪ್ಪಿಸಲಿ ಎಂದು ಸವಾಲು ಹಾಕಿದ ಅವರು, ಹಗರಣಗಳಲ್ಲೇ ಮುಳುಗಿರುವ ಯಡಿಯೂರಪ್ಪ ಅವರ ಎಲ್ಲ ಅಕ್ರಮಗಳನ್ನು ಬಯಲಿಗೆ ಎಳೆಯುವುದೇ ತಮ್ಮ ಕೆಲಸ ಎಂದು ಹೇಳಿದರು.
| |||